(www.vknews.in) ಕನ್ಯಾನ ಗ್ರಾಮ ಪಂಚಾಯತ್ ನಲ್ಲಿ 26 ವರ್ಷಗಳ ಕಾಲ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು.ಈಗ ಪ್ರಸ್ತುತ ಲೆಕ್ಕ ಸಹಾಯಕರಾಗಿ ಪದೋನ್ನತಿ ಹೊಂದಿ ಪುಣಚ ಗ್ರಾಮ ಪಂಚಾಯತ್ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಮತಿ ಪಾರ್ವತಿ ಇವರಿಗೆ ಇಂದು ಕನ್ಯಾನ ಗ್ರಾಮ ಪಂಚಾಯತ್ ನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು. . ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ದೇವಪ್ಪ ನಾಯ್ಕ .. ಎಂ ಎಸ್ ಮಹಮ್ಮದ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಪಿ ಅಬ್ದುಲ್ ರಹಿಮಾನ್ ಉಪಾಧ್ಯಕ್ಷ ಶ್ರೀ ಮತಿ ಕುಸುಮಾ ಪಂಚಾಯತ್ ಸದಸ್ಯರಾದ ರೇಖಾ ರಮೇಶ್ . ಕೃಷ್ಣ ನಾಯ್ಕ ಮರ್ತನಾಡಿ.ಅಬ್ದುಲ್ ಮಜೀದ್. ಕೆ ಪಿ ರಘುರಾಮ ಶೆಟ್ಟಿ..ಮೊಯಿದು ಕುಂಞ ಬೈರಿಕಟ್ಟೆ .ಮೊಯಿದು ಕುಂಞ ಮಂಡ್ಯೂರು.. ಶ್ರೀಮತಿ ಧರ್ಣಮ್ಮ . ಅಳಿಕೆ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ವಕೀಲರು ಅಳಿಕೆ.. ಶ್ರೀಮತಿ ಗ್ರೇಸಿ ಕ್ರಸ್ತಾ.. ಶ್ರೀಮತಿ ಬುಸುರ ರಜಾಕ್.. ಶ್ರೀಮತಿ ವನೀತ.. ನಾರಾಯಣ ಗೌಡ.. ಶ್ರೀಮತಿ ವೀಣಾ ಡಿ ಸೋಜ.. ಮಾಜಿ ಪಂಚಾಯತ್ ಅಧ್ಯಕ್ಷ ಹಾಲಿ ಸದಸ್ಯೆ ಶ್ರೀಮತಿ ದೇವಕಿ.. ಶ್ರೀಮತಿ ನಳಿನಿ ದಯನಂದ. ಮನೋಜ್ ಕುಮಾರ್ ಬನಾರಿ.. ಮಾಜಿ ಪಂಚಾಯತ್ ಸದಸ್ಯರಾದ ಉದಯರಮಣ ಭಟ್ ಮಾಜಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಡಿ ಕೆ ಶಾಹುಲ್ ಹಮೀದ್.. ಇಬ್ರಾಹಿಂ ಬೈರಿಕಟ್ಟೆ .. ಪಂಚಾಯತ್ ಸಿಬ್ಬಂದಿಗಳಾದ ಶ್ರೀಮತಿ ಉಷಾ . ಶ್ರೀಮತಿ ಪ್ಲೇಸಿಯಾ ಟೀನಾ ಮೊಂತೇರೋ. ದಿಲೀಪ್ ಗೌಡ. ಸುದೀರ್ ಶ್ರೀ ಬಿ ರಾಮ . ಮುಂತಾದವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.